AI assistant
Quess Corp Limited — Proxy Solicitation & Information Statement 2019
Jul 19, 2019
61817_rns_2019-07-19_0cbba82a-d7ca-40ed-9730-bf1eb46c7d00.pdf
Proxy Solicitation & Information Statement
Open in viewerOpens in your device viewer

July 19, 2019
The General Manager Department of Corporate Services, BSE Limited, 1st Floor, New Trading Ring, Rotunda Building, Phiroze Jeejeebhoy Towers, Dalal Street, Mumbai - 400 001 Security Code - 539978
The Manager Department of Corporate Services, National Stock Exchange of India Limited Exchange Plaza, Sandra- Kundra Complex, Sandra (East), Mumbai - 400 001 NSE Symbol - QUESS
Dear Sir/ Madam,
Sub: Intimation under Regulation 47 of the SEBI (Listing Obligations and Disclosure Requirements) Regulations, 2015
Pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, as amended ("SEBI Listing Regulations"), we enclose herewith copies of advertisement of Notice of the Meeting of the Equity Shareholders published in newspapers viz. Business Standard (English) and Hosadigantha (Kannada) today, i.e. July 19, 2019, to consider and approve the Composite Scheme of Arrangement and Amalgamation amongst Thomas Cook (India) Limited and Travel Corporation (India) Limited and TC Travel Services Limited and TC Forex Services Limited and SOTC Travel Management Private Limited and Quess Corp Limited and their respective shareholders ("the Scheme").
Request you to please take the same on record.
Thanking you,
Yours faithfully For Quess Corp Limited
Kundan K Lal Company Secretary & Compliance Officer
Encl: ala

Quess House, 3/3/2, Bellandur Gate, Sarjapur Road, Bengaluru-560103, Karnataka, India Tel: +91806105 6001 I [email protected] I CIN No.L74140KA2007PLC043909
7
| By order of the Board | |
|---|---|
| Chennai | N Iswarva Lakshmi |
| 18 th July 2019 | Company Secretary |
BEFORE THE NATIONAL COMPANY LAW TRIBUNAL BENGALURU BENCH AT BENGALURU
ORIGINAL JURISDICTION IN THE MATTER OF COMPANIES ACT, 2013
AND IN THE MATTER OF SECTIONS 230 TO 232, 52, 55 AND 66 OF THE COMPANIES ACT, 2013 AND OTHER APPLICABLE PROVISIONS OF THE COMPANIES ACT, 2013 READ WITH COMPANIES (COMPROMISES, ARRANGEMENTS AND AMALGAMATION) RULES, 2016
AND IN THE MATTER OF QUESS CORP LIMITED
AND
IN THE MATTER OF SCHEME OF ARRANGEMENT AND AMALGAMATION AMONGST THOMAS COOK (INDIA) LIMITED AND TRAVEL CORPORATION (INDIA) LIMITED AND TC TRAVEL SERVICES LIMITED AND TC FOREX SERVICES LIMITED AND SOTC TRAVEL MANAGEMENT PRIVATE LIMITED AND QUESS CORP LIMITED AND THEIR RESPECTIVE SHAREHOLDERS
CA (CAA) NO. 38 /BB/ 2019
| QUESS Corp LimitedCIN: L74140KA2007PLC043909Sarjapur Main Road,Bengaluru 560103 | ||
|---|---|---|
Registered Office: 3/3/2, Bellandur Gate,
| ₹ Million | |||||||
|---|---|---|---|---|---|---|---|
| Consolidated | Standalone | ||||||
| Particulars | Quarter ended30 June 2019 | Year ended31 March 2019(Audited) | Quarter ended30 June 2018 | Quarter ended30 June 2019 | Year ended31 March 2019(Audited) | Quarter ended30 June 2018 | |
| ital income | 25,860 | 97,481 | 22,628 | 24.619 | 92,362 | 21,362 | |
| et profit before tax | 4.782 | 20.278 | 4.848 | 4.976 | 19,597 | 4,661 | |
| et profit after tax | 3,557 | 15,155 | 3,612 | 3,818 | 14,751 | 3,473 | |
| ital comprehensive income | 3.477 | 15,533 | 2.129 | 3.659 | 15,009 | 1.945 | |
| uity share capital | 174 | 174 | 172 | 174 | 174 | 172 | |
| irnings Per Share (not annualized)ace value of ₹ 1/- each)Basic (in ₹) | 20.51 | 87.67 | 21.00 | 22.00 | 85.31 | 20.19 | |
| Diluted (in ₹) | 20.29 | 86.43 | 20.60 | 21.77 | 84.11 | 19.81 |

FORM NO. CAA. 2 [Pursuant to Section 230(3) and Rule 6 and 7]
NOTICE AND ADVERTISEMENT OF NOTICE OF THE MEETINGS OF THE EQUITY SHAREHOLDERS, SECURED AND UNSECURED CREDITORS OF APPLICANT COMPANY
To, The Equity Shareholders of
Quess Corp Limited (the "Applicant Company'),
Notice is hereby given that by an order dated June 28, 2019, the Bengaluru Bench of the National Company Law Tribunal (hereinafter referred as "Tribunal") has directed separate meetings to be held of the equity shareholders, secured creditors (including debenture holders) and unsecured creditors of the Applicant Company, for the purpose of considering and if thought fit, approving with or without modification, the Composite Scheme of Arrangement and Amalgamation amongst Thomas Cook (India) Limited and Travel Corporation (India) Limited and TC Travel Services Limited and TC Forex Services Limited and SOTC Travel Management Private Limited and Quess Corp Limited and their respective Shareholders (hereinafter referred to as the 'Scheme').
In pursuance of the said order and as directed therein, further notice is hereby given that separate meetings of the equity shareholders, secured creditors (including debenture holders) and unsecured creditors of the Applicant Company will be held as under, at which time and place the said equity shareholders, secured creditors (including debenture holders) and unsecured creditors are requested to attend.
For Quess Corp Limited
Sd/- Kundan K Lal VP- Legal & Company Secretary
Place: Bengaluru Date: July 18, 2019
The copy of the said Composite Scheme of Arrangement and Amalgamation amongst Thomas Cook (India) Limited and Travel Corporation (India) Limited and TC Travel Services Limited and TC Forex Services Limited and SOTC Travel Management Private Limited and Quess Corp Limited and respective Shareholders, Explanatory statement under sections 230, 232 and 102 of the Companies Act, 2013 read with Rule 6 of the Companies (Compromises, Arrangements and Amalgamations) Rules, 2016 and form of proxy can be obtained free of charge at the Registered Office of the Applicant Company or at the office of its authorized representative Mr. Kundan K Lal, VP- Legal & Company Secretary at 3/3/2 Bellandur Gate, Sarjapur Main Road, Bengaluru 560103. The Persons entitled to attend and vote at the meeting, may vote in person or by proxy provided that, all proxies in the prescribed form are deposited at the registered office at 3/3/2, Bellandur Gate, Sarjapur Main Road, Bengaluru- 560 103 not later than 48 hours before the aforesaid meeting.
Forms of Proxy can be obtained from the registered office of the Applicant Company.
The Tribunal has appointed Prof. Dr. R. Venkata Rao, Ex-Independent Director of Bharat Electronics Limited to be the Chairman of the said meetings of equity shareholders, secured creditors and unsecured creditors of the Applicant Company. The above-mentioned arrangement, if approved by the meeting, will be subject to the subsequent approval of the Tribunal.
As directed by the Tribunal, Ms. Manjula B.S., Cost Accountant has been appointed as the scrutinizer for the said meeting. The above-mentioned arrangement, if approved by the meeting, will be subject to the subsequent approval of the Tribunal.
Further Notice is hereby given to the equity shareholders of the Applicant Company [which includes the Public Shareholders of the Applicant Company as referred to in Circular No. CFD/DIL3/CIR/2017/21 dated March 10, 2017 issued by the Securities and Exchange Board of India ("SEBl Circular'') that:
-
The Applicant Company has provided the facility of voting by postal ballot and e-voting so as to enable the equity shareholders, to consider and approve the Scheme. The Applicant Company has also provided the facility of voting system at the venue of the meeting. The Applicant Company has engaged the services of National Securities Depository Limited ("NSDL") for facilitating e-voting services;
-
In accordance with the provisions of Section 230- 232 of the Companies Act, 2013, the Scheme shall be acted upon only if a majority of persons representing three forth in value of the equity shareholders of the Applicant Company, voting in person or by proxy or by postal ballot or e-voting, agree to the Scheme. Further, in accordance the SEBI Circular, the Scheme shall be acted upon only if the number of votes cast by the Public Shareholders (through e-voting) in favour of the resolution for approval of the Scheme is more than the number of votes cast by the Public Shareholders against it;
-
The cut-off date for determining the eligibility of the equity shareholders for voting through postal ballot or e-voting of the meeting is July 11, 2019. A person, whose name is recorded in the register of members or in the register of beneficial owners maintained by the depositories as on the cut-off date only shall be entitled for voting. Persons who are not equity shareholders of the Applicant Company as on the cut-off date should treat this Notice for information purposes only;
-
Voting through postal ballot and e-voting by the equity shareholders will commence on July 20, 2019 at 9.00 a.m. and shall end on August 19, 2019 at 5.00 p.m.;
-
Duly completed and signed postal ballot form should reach the Scrutinizer on or before 5.00 p.m. on August 19, 2019. Any postal ballot form received after 5.00 p.m. on August 19, 2019 shall not be considered and shall be treated as if the reply from the equity shareholder has not been received. Further e-voting module shall be disabled by NSDL for voting on August 19, 2019 at 5.00p.m.;
-
The Applicant Company has on July 18, 2019 completed the dispatch of Notice along with the postal ballot form with instructions and a self-addressed postage prepaid Business Reply Envelope amongst others: to the equity shareholders (which includes Public Shareholders) holding, shares in physical form, as on the cut-off date i.e. July 11, 2019. As such, the Notice sent to the equity shareholders would also be deemed to be the Notice sent to the Public Shareholders of the Applicant Company;
-
The Notice including the postal ballot and e-voting instructions are available on the Applicant Company's website at www.quesscorp.com and on the website of NSDL at https://evoting.nsdl.co.in;
-
Ms. Manjula B. S. Practicing Cost Accountant has been appointed as the Scrutinizer to conduct the postal ballot and e-voting process and the voting at the venue of the meeting in a fair and transparent manner;
-
In case of meetings of the secured creditors (including debenture holders) and the unsecured creditors of the Applicant Company, the voting shall be carried out through the ballot/ polling paper at the venue of the meetings. Ms. Manjula B.S. has also been appointed as the Scrutinizer for the said meetings. Secured Creditors (including debenture holders) and Unsecured Creditors as on May 17, 2019 will be entitled to exercise their right to vote in the said meetings.
TAKE FURTHER NOTICE that in compliance with the provisions of (i) Section 230(4) read with Sections 108 and 110 of the Companies Act, 2013; (ii) Rule 6(3)(xi) of the Companies (Compromises, Arrangements and Amalgamations) Rules, 2016; (iii) Rule 22 read with Rule 20 and other applicable provisions of the Companies (Management and Administration) Rules, 2014; (iv) Regulation 44 and other applicable provisions of the Securities and Exchange Board of India (Listing Obligations and Disclosure Requirements) Regulations, 2015; and (v) Circular No. CFD/DIL3/CIR/2017/21 dated March 10, 2017, issued by the Securities and Exchange Board of India, the Applicant Company has provided the facility of voting by postal ballot and e-voting so as to enable the equity shareholders, which includes the Public Shareholders (as defined in the Notes below), to consider and approve the Scheme by way of the aforesaid resolution. Accordingly, voting by equity shareholders of the Applicant Company to the Scheme shall be carried out through (i) postal ballot or e-voting and (ii) ballot or polling paper at the venue of the meeting to be held on August 20, 2019.
The Scheme, if approved in the aforesaid meeting, will be subject to the subsequent approval of NCLT.
| S. No. | Class of Meetings | Date of Meetings | Time (IST) | Place of Meeting | |
|---|---|---|---|---|---|
| 1. | Equity Shareholders | 10:00 A.M. | Novotel Hotel, Opposite | ||
| 2. | Secured Creditors (including DebentureHolders) | Tuesday, August 20,2019 | 11:30 A.M. | RMZ Ecospace BusinessPark, Sarjapur Outer RingRoad, Bengaluru – 560103 | |
| 3. | Unsecured Creditors | 12:00 P.M. |
..APPLICANT COMPANY / RESULTING COMPANY NO. 2

ಮುಖ್ಯಮಂತ್ರಿಗಳ್
ಚಳುವಳಿಯಲ್ಲಿ ಭಾಗಿಯಾಗಿ ರೈತ
ಶುಕ್ರವಾರ, 19 ಜುಲೈ 2019,ಬೆಂಗಳೂರು
$\vec{c}$ 301 $\partial$ a, 36 $\frac{1}{\pi}$ and $\frac{1}{\pi}$ and $\frac{1}{\pi}$ and $\frac{1}{\pi}$ ಅಧ್ಯಕ್ಷ ಹೇಮರೆಡ್ಡಿ ಆರೋಪಿಸಿದರು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಜು. 21 ರಂದು ರೈತ ಹುತಾತ್ಚರ ದಿನಾಚರಣೆ ಅಂಗವಾಗಿ ಸಮಾಜ ಕ್ಕಾಗಿ ಶ್ರಮಿಸಿದ ರೈತರನ್ನು ನೆನೆಯಲು ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿ
ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಕಲ್ಪಿಸುವಲ್ಲಿ ರಾಜ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಸರ್ಕಾರ ವಿಪಲ ೈತ ಸಂಘ (ಪಕ್ಷಾತೀತ)ಬಣದ ತಾಲೂಕು
ಬೆಂಗಳುರು ಚಲೋ ಹಮೀಕೊಳ್ಳಲಾಗಿದೆ. ಸಲಾಗುವುದು.
ರಾಷ್ನೀಯ ಕಂಪನಿ ಕಾನೂನು ನ್ಯಾಯಮಂಡಳಿ ಪೀಠ, ಬೆಂಗಳೂರು ಮೂಲ ವ್ಯಾಪ್ತಿ
ಕಂಪನಿಗಳ ಕಾಯ್ದೆ–2013ಗೆ ಸಂಬಂಧಿಸಿದ ವಿಷಯಗಳು
ಮತ್ತು ಕಂಪನಿಗಳ ಕಾಯ್ದೆ–2013ರ ಸೆಕ್ಷನ್ 230 ಮತ್ತು 232, 52, 55 ಮತ್ತು 66 ಹಾಗೂ ಕಂಪನಿಗಳ ಕಾಯ್ದೆ–2013ರ ಅನ್ತಯವಾಗುವ ಇತರ ಅಂಶಗಳು ಹಾಗೂ ಕಂಪನಿಗಳ (ರಾಜಿ, ವ್ಯವಸ್ಥೆಗಳು ಮತ್ತು ಸಂಯೋಜನೆ) ನಿಯಮಾವಳಿ–2016 ಮತ್ತು ಕ್ರೆಸ್ ಕಾರ್ಪೊರೇಷನ್ ಲಿಮಿಟೆಡ್ನ ವಿಷಯಗಳಿಗೆ ಸಂಬಂಧಿಸಿದಂತೆ
ಮತು
ಥಾಮಸ್ಕುಕ್ (ಇಂಡಿಯಾ) ಲಿಮಿಟೆಡ್ ಮತ್ತು ಟಾವೆಲ್ ಕಾರ್ಪೊರೇಷನ್ (ಇಂಡಿಯಾ) ಲಿಮಿಟೆಡ್ ಮತ್ತು ಟಿಸಿ ಟ್ರಾವೆಕ್ ಸರ್ವೀಸಸ್ ಲಿಮಿಟೆಡ್ ಮತ್ತು ಟಿಸಿ ಫಾರೆಕ್ಸ್ ಸರ್ವೀಸಸ್ ಲಿಮಿಟೆಡ್ ಮತ್ತು ಎಸ್ಓಟಿಸಿ ಟ್ರಾವೆಲ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ಷೆಸ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಇತರ ಸಂಬಂಧಪಟ್ಟ ಹಕ್ಕುದಾರರ ನಡುವೆ ಆಗಿರುವ ಒಪ್ಪಂದಗಳು ಮತ್ತು ಕ್ರೋಢೀಕರಣದ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು. ಸಿಸಿ (ಸಿಎಎ) ಸಂಖ್ಯೆ 38/ಬಿಬಿ/2019
ಕ್ಲೆಸ್ ಕಾರ್ಮೊರೇಷನ್ ಲಿಮಿಟೆಡ್ ಸಿಐಎನ್ ಎಲ್74140ಕೆಎ2007ಪಿಎಲ್ಸ043909 ನೋಂದಾಯಿತ ಕಚೇರಿ, 3/3/2, ಬೆಳ್ಳಂದೂರು ಗೇಟ್ ಸರ್ಜಾಪುರ ಮುಖ್ಯರಸ್ತೆ ಬೆಂಗಳೂರು – 560103.
ಅರ್ಜಿದಾರ ಕಂಪನಿ/ ಫಲಿತಾಂಶ ಪಡೆಯುವ ಕಂಪನಿ ಸಂಖ್ಯೆ 2
ಅರ್ಜಿ ನಮೂನೆ ಸಿಸಿಎ2 (ಸೆಕ್ಷನ್ 230)3) ಮತ್ತು ನಿಯಮಾವಳಿ 6 ಮತ್ತು 7ಕ್ಕೆ ಸಂಬಂಧಿಸಿದಂತೆ)
ಕೆಸ್ ಕಾರ್ಪೊರೇಷನ್ ಲಿಮಿಟೆಡ್ (ಅರ್ಜಿದಾರ ಕಂಪನಿ)ಯ ಷೇರುದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 2019ರ ಜೂನ್ 28ರ ದಿನಾಂಕದಂದು ರಾಷ್ಟೀಯ ಕಂಪನಿಗಳ ಕಾನೂನು ನ್ಯಾಯಮಂಡಳಿ (ಇನ್ಸು ಮುಂದೆ ನ್ಯಾಯಮಂಡಳಿ ಎಂದು ಕರೆಯಲಾಗುತ್ತದೆ) ನೀಡಿದ ಆದೇಶದಂತೆ ಅರ್ಜಿದಾರ ಕಂಪನಿಯ ಷೇರುದಾರರು, ಭದ್ರತಾ ಸಾಲಗಾರರು (ಡಿಬೆಂಚರ್ ಹೊಂದಿರುವವರು ಸೇರಿದಂತೆ) ಮತ್ತು ಭದ್ರತೆ ಹೊಂದಿಲ್ಲದ ಸಾಲಗಾರರ ಸಭೆಯನ್ನು ಕರೆಯಲು ಸೂಚಿಸಿದೆ. ಈ ಸಭೆಯು ಕ್ರೆಸ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಥಾಮಸ್ಕುಕ್ (ಇಂಡಿಯಾ) ಲಿಮಿಟೆಡ್ ಮತ್ತು ಟಾವೆಲ್ ಕಾರ್ಮೊರೇಷನ್ (ಇಂಡಿಯಾ) ಲಿಮಿಟೆಡ್ ಮತ್ತು ಟಿಸಿ ಟಾವೆಕ್ ಸರ್ವೀಸಸ್ ಲಿಮಿಟೆಡ್ ಮತ್ತು ಟಿಸಿ ಫಾರೆಕ್ಸ್ ಸರ್ವೀಸಸ್ ಲಿಮಿಟೆಡ್ ಮತ್ತು ಎಸ್ಓಟಿಸಿ ಟ್ರಾವೆಲ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಟೆಡ್ ಮತ್ತು ಕ್ಷೆಸ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಇತರ ಸಂಬಂಧಪಟ್ಟ ಹಕ್ಕುದಾರರ ನಡುವೆ ಆಗಿರುವ ಒಪ್ಪಂದಗಳು ಮತ್ತು ಕ್ರೋಢೀಕರಣದ ವ್ಯವಸ್ಥೆಯನ್ನು ಪರಿಶೀಲಿಸಿ ಇದನ್ನು ಅನುಮೋದಿಸಲು ಅಥವಾ ಯಾವುದೇ ಪರಿಷ್ಕರಣೆ ಇಲ್ಲದಂತೆ ಒಪ್ಪಿಕೊಳ್ಳುವ ಸಂಬಂಧ ಆಯಾ ಷೇರುದಾರರು (ಇನ್ನು ಮುಂದೆ ಯೋಜನೆ ಎಂದು ಉಲ್ಲೇಖಿಸಲಾಗುತ್ತದೆ) ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಮೇಲೆ ಹೇಳಿದ ಆದೇಶದ ಅನ್ವಯ ಮತ್ತು ಈ ಮೂಲಕ ಸೂಚನೆ ನೀಡಿರು ವಂತೆ, ಮತ್ತೆ ಗಮನಕ್ಕೆ ತರಬಯಸುವುದೇನೆಂದರೆ, ಈಕ್ಷಿಟಿ ಷೇರುದಾರರು, ಭದ್ರತಾ ಸಾಲಗಾರರು (ಡಿಬೆಂಚರ್ ಹೊಂದಿರುವವರು ಸೇರಿದಂತೆ) ಮತ್ತು ಭದ್ರತೆ ಹೊಂದಿಲ್ಲದ ಸಾಲಗಾರರ ಪ್ರತ್ಯೇಕ ಸಭೆಯನ್ನು ಕರೆಯಲು ಸೂಚಿಸಿದೆ. ಈ ಕೆಳಗೆ ನಮೂದಿಸಿದ ಸ್ಥಳ ಹಾಗೂ ಸಮಯದಲ್ಲಿ ಈಕ್ವಿಟಿ ಷೇರುದಾರರು,
ಭದ್ರತಾ ಸಾಲಗಾರರು (ಡಿಬೆಂಚರ್ ಹೊಂದಿರುವವರು ಸೇರಿದಂತೆ) ಮತ್ತು ಭದ್ರತೆ ಹೊಂದಿಲ್ಲದ ಸಾಲಗಾರರು ಭಾಗವಹಿಸುವಂತೆ ಕೋರಲಾಗಿದೆ.
| ಕ್ರಮಸಂ. | ಸಬೆಯವರ್ಗಗಳು | ಸಬೆಯದಿನಾಂಕ | ಸಮಯ(ಭಾರತೀಯಕಾಲಮಾನ) | ಸಭೆಯ ಸ್ಥಳ |
|---|---|---|---|---|
| ಷೇರು ದಾರರು | ಮಂಗಳ | ಬೆಳಿಗ್ಗೆ 10.00 | ನೊವೋಟೆಲ್ ಹೋಟೆಲ್. | |
| $\overline{2}$ | ಭದತಾ ಸಾಲಗಾರರು(ಡಿಬೆಂಚರ್ಹೊಂದಿರು ವವರು ಸೇರಿದಂತೆ) | ವಾರ.20ನೇಆಗಸ್ಟ್,2019 | ಬೆಳಿಗ್ಗೆ 11.30 | ಆರ್ಎಂಝೆಡ್ ಎಕೋಸೇಸ್ಬ್ಲುಸಿನೆಸ್ ಪಾರ್ಕ್ ಎದುರು,ಸರ್ಜಾಪುರ ಹೊರ ವರ್ತುಲರಸೆ, ಬೆಂಗಳೂರು–560103. |
| 3 | ಭದ್ರತಾ ಸೌಲಭ್ಯಇಲದ ಸಾಲಗಾರರು | ಮಧ್ಯಾಹ್ನ12.00 |
ಮೇಲೆ ಹೇಳಿದ ಕ್ರೆಸ್ ಕಾರ್ಮೊರೇಷನ್ ಲಿಮಿಟೆಡ್ ಮತ್ತು ಥಾಮಸ್ಕುಕ್ (ಇಂಡಿಯಾ) ಲಿಮಿಟೆಡ್ ಮತ್ತು ಟ್ರಾವೆಲ್ ಕಾರ್ಪೊರೇಷನ್ (ಇಂಡಿಯಾ) ಲಿಮಿಟೆಡ್ ಮತ್ತು ಟಿಸಿ ಟ್ರಾವೆಕ್ ಸರ್ವೀಸಸ್ ಲಿಮಿಟೆಡ್ ಮತ್ತು ಟಿಸಿ ಫಾರೆಕ್ಸ್ ಸರ್ವೀಸಸ್ ಲಿಮಿಟೆಡ್ ಮತ್ತು ಎಸ್ಓಟಿಸಿ ಟ್ರಾವೆಲ್ ಮ್ಯಾನೇಜ್ಮೆಂಟ್ ಪ್ಪೆವೇಟ್ ಲಿಮಿಟೆಡ್ನ ಒಪ್ಪಂದ ಮತ್ತು ಕ್ರೋಢೀಕರಣದ ಸಂಯುಕ್ತ ಯೋಜನೆಯ ಆಯಾ ಷೇರುದಾರರು, ಕಂಪನಿಗಳ ಕಾಯ್ದೆ– 2013ರ ಸೆಕ್ಷನ್ 230, 232 ಮತ್ತು 102ರ ವಿವರಣಾ ಹೇಳಿಕೆಗಳು ಹಾಗೂ ಕಂಪನಿಗಳು (ರಾಜಿಗಳು, ಹೊಂದಾಣಿಕೆಗಳು ಮತ್ತು ಕ್ರೋಢೀಕರಣ) ನಿಯಮಾವಳಿ–2016ರ ಅನ್ವಯ ಮತ್ತು ಪ್ರಾಕ್ಷಿ ಅರ್ಜಿಯನ್ನು ಉಚಿತವಾಗಿ ಅರ್ಜಿದಾರ ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಅಥವಾ ಅಧಿಕೃತ ಪ್ರತಿನಿಧಿಗಳಾದ ಕುಂದನ್ ಕೆ.ಲಾಲ್, ವಿ.ಪಿ.ಲೀಗಲ್ & ಕಂಪನಿ ಸೆಕ್ರೆಟರಿ, ನೋಂದಾಯಿತ ಕಚೇರಿ, 3/3/2, ಬೆಳ್ಳಂದೂರು ಗೇಟ್
ಅಥವಾ ಪಾಕ್ಷಿ ವಿಧಾನದ ಮೂಲಕ ಇಲ್ಲವೇ ಇ–ಮತದಾನದ ಮೂಲಕ ಮತ ಚಲಾಯಿಸಿ ಯೋಜನೆಗೆ ಒಪ್ಪಿಗೆ ನೀಡಬೇಕಾಗುತ್ತದೆ. ಇದಲ್ಲದೇ ಸೆಬಿ ಸುತ್ತೋಲೆಗೆ ಅನುಗುಣವಾಗಿ, ಯೋಜನೆಯ ವಿರುದ್ಧ ಮತ ಚಲಾಯಿಸುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಷೇರುದಾರರು (ಇ-ಮತದಾನ ಮೂಲಕ) ಈ ಯೋಜನೆಯ ಪರವಾಗಿ ಇರುವ ನಿರ್ಣಯಕ್ಕೆ ಅನುಮೋದನೆ ನೀಡಿ ಮತದಾನ ಮಾಡಿದಲ್ಲಿ ಮಾತ್ರ ಇದನ್ನು ಅನುಷ್ಠಾನಕ್ಕೆ ತರಬಹುದಾಗಿದೆ.
-
- ಅಂಚೆ ಮತದಾನ ಅಥವಾ ಇ–ಮತದಾನ ವಿಧಾನದ ಮೂಲಕ ಷೇರುದಾರರು ಮತ ಚಲಾಯಿಸಲು ಅರ್ಹತೆಯನು, ನಿರ್ಧರಿಸುವ ದಿನಾಂಕದ ಗಡುವುದು 2019ರ ಜುಲೈ 11 ಆಗಿರುತ್ತದೆ ಯಾವ ವ್ಯಕ್ತಿಯ ಹೆಸರನ್ನು ಸದಸ್ಯರ ನೋಂದಣಿ ಮಸ್ತಕದಲ್ಲಿ ದಾಖಲಿಸಲಾಗಿರುತ್ತದೆಯೋ ಅಥವಾ ಖಜಾನೆಯಲ್ಲಿ ಇಟಿರುವ ಫಲಾನುಭವಿ ಮಾಲೀಕರ ನೋಂದಣಿಯಲ್ಲಿ 2019ರ ಜುಲೈ 11ರ ಒಳಗಾಗಿ ನೋಂದಾಯಿಸಲಾಗಿರುತ್ತದೆಯೋ ಅಂತವರು ಮತ ಚಲಾಯಿಸಲು ಅರ್ಹತೆ ಹೊಂದಿರುತ್ತಾರೆ. ಗಡುವಿನ ದಿನಾಂಕದೊಳಗೆ ಅರ್ಜಿದಾರ ಕಂಪನಿಯ ಷೇರುದಾರರಲ್ಲದವರು, ಈ ನೋಟಿಸನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬಹುದಾಗಿದೆ.
-
- ಷೇರುದಾರರು ಅಂಚೆ ಮತದಾನದ ಮೂಲಕ ಮತ್ತು ಇ-ಮತದಾನದ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ 2019ರ ಜುಲೈ 20ರಂದು ಬೆಳಿಗ್ಗೆ 9 ರಿಂದ ಆರಂಭವಾಗಿ 2019ರ ಆಗಸ್ಟ್ 19, ಸಂಜೆ 5 ಗಂಟೆಯವರೆಗೆ ಇರುತದೆ
-
- ಸಂಪೂರ್ಣವಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಅಂಚೆ ಮತಪತ್ರಗಳು ಪರಿಶೀಲನಾ ಅಧಿಕಾರಿಗೆ 2019ರ ಆಗಸ್ಟ್ 19ರಂದು ಸಂಜೆ 5 ಗಂಟೆಗ ಒಳಗಾಗಿ ತಲುಪಬೇಕು. 2019ರ ಆಗಸ್ಟ್ 19ರಂದು ಸಂಜೆ 5 ಗಂಟೆಯ ಬಳಿಕ ಸ್ವೀಕರಿಸಿದ ಅಂಚೆ ಮತಪತ್ರಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಇಂಥ ಷೇರುದಾರರಿಂದ ಪ್ರತಿಕ್ರಿಯೆ ಬಂದಿದೆ ಎಂದು ಪರಿಗಣಿಸುವುದಿಲ್ಲ. ಇದಲ್ಲದೇ ಇ–ಮತದಾನ ಮಾದರಿಯನ್ನು ಎನ್ಎಸ್ಡಾಎಲ್ 2019ರ ಆಗಸ್ಟ್ 19ರಂದು ಸಂಜೆ 5 ಗಂಟೆಯ ಬಳಿಕ ನಿಷ್ಠಿಯಗೊಳಿಸಲಿದೆ.
-
- ಅರ್ಜಿದಾರ ಕಂಪನಿಯು 2019ರ ಜುಲೈ 18ರಂದು ಅಂಚೆ ಮತಪತ್ರ ಸಹಿತ ನೋಟಿಸ್ ನೀಡಿಕೆಯನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ನಿಖರವಾದ ಸೂಚನೆಗಳನ್ನು ಹಾಗೂ ಸ್ವಯಂ ವಿಳಾಸದ ಅಂಚೆಚೀಟಿಯನ್ನು ಪೂರ್ವ ಪಾವತಿಸಿದ ವ್ಯವಹಾರ ಪ್ರತಿಕ್ರಿಯೆ ಕವರ್ಗಳನ್ನು ಗಡುವಿನ ದಿನಾಂಕದೊಳಗೆ ಅಂದರೆ 2019ರ ಜುಲೈ 11ರವರೆಗೆ ಇರುವ ಎಲ್ಲ ಷೇರುದಾರರಿಗೆ (ಸಾರ್ವಜನಿಕ ಷೇರುದಾರರೂ ಸೇರಿದಂತೆ) ಭೌತಿಕವಾಗಿ ಕಳುಹಿಸಲಾಗಿದೆ. ಷೇರುದಾರರಿಗೆ ಕಳುಹಿಸಿರುವ ನೋಟಿಸ್ ಅನ್ನು ಕೂಡಾ ಅರ್ಜಿದಾರ ಕಂಪನಿಗಳ ಸಾರ್ವಜನಿಕ ಷೇರುದಾರರಿಗೆ

ಸಾರ್ವಜನಿಕರು ಬಳಕೆ 1 ನಾವು ನೀವು ಒಂದೇ ಕುಟುಂಬದ ಸದಸ್ಯ ರಿದ್ದಂತೆ ಮಾಡುವ ಪ್ಲಾಸ್ಟಿಕ್ ನಿಮ ಸಹಕಾರದಿಂದ ಪ್ರರಸಭಾ
ವ್ಯಾಪ್ತಿಯನ್ನು ಮತ್ತಷ್ಟು
ನಿಮ್ರ ಸಹಕಾರ ಬಹಳ
ಮುಖ್ಯವಾಗಿದೆ. ನೀವು
ನಮ್ರ ಬಳಿ ವಿಶ್ರಾಸದಿಂದ
ಸಹಕರಿಸಿದರೆ ಮತ್ತಷ್ತು
ಯಶಸ್ತಿ ಕಾರ್ಯಗಳನ್ನು
ಮಾಡಬಹುದು.
■ ಮೈತ್ರಾವತಿ,
ಪ್ಲಾಸ್ಸಿಕ್ ಮಾರಾಟ
ಮಾಡುವ ಅಂಗಡಿಗಳ
ಮೇಲೆ ಸಂಪೂರ್ಣವಾಗಿ
ದಾಳಿ ಮಾಡಿ ಅಲ್ಲಿರುವ
ನೀವು ವಶಕ್ಕೆ ಪಡೆದರೆ
ನಾವು ಪ್ಲಾಸ್ಟಿಕ್ ಬಳಕೆ
ಮಾಡದಂತಾಗುತ್ತದೆ.
ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್
ತಟ್ಟೆಗಳನ್ನು ಅಧಿಕಾರಿಗಳಾದ
ಅಭಿವೃದ್ಧಿ ಪಡಿಸಬಹುದು.
ಪದಾರ್ಥವನ್ನು ನದಿಗಳಿಗೆ ಹಾಕುತ್ತಾರೆ. ಇದರಿಂದ ಜೀವ ಸಂಕುಲಗಳು ನಾಶವಾಗುತ್ತದೆ. ತಾವು ಇಂತಹ ಕಾಯ್ದಳಿಗೆ ಮುಂದಾಗದೆ ನಮ ಗಮನಕ್ಕೆ ತಂದರೆ ವಾಹನದ ಮೂಲಕ ತ್ಯಾಜ್ಯ ಘಟಕಕ್ಕೆ ರವಾನಿಸಲಾಗುವುದು. ■ ಆರ್.ಅಶೋಕ್ ಪುರಸಭಾ ಮುಖ್ಯಾಧಿಕಾರಿ
……ನಮ್ಮ ನಿಮ್ಮ ಬಾಂಧವ್ಯ ಒಂದೇ ನಾಣ್ಯದೆ ಎರಡು ಮುಖಗಳಿದ್ದಂತೆ ನಿಮ್ಮ ಸಹಕಾರವೇ ಪುರಸಭೆಯ ಅಭಿವೃದ್ಧಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಹೋಟೆಲ್ ಗಳಲ್ಲಿ ನಿಷೇಧಿಸಿದರೆ ವ್ಯಾಪ್ತಿಯ ಜನರ ಆರೋಗ್ಯ ಕಾಪಾಡಿದಂತೆ ಎಂದರು. ■ ಚೇತನ್
■ ರಾಜಣ್ಣ, ಮಹದೇಶ್ರರ ಹೋಟೆಲ್ ಮಾಲೀಕ 6ರ್ಹಧಿ ದಾಂದಿಅ
ವಿದೇಶಗಳಲ್ಲೂ ಖ್ಯಾತಿವೆತ್ತ ತಿ.ನರಸೀಪುರ
ಜಿಲ್ಲೆಯಲ್ಲಿ ತಿ.ನರಸೀಪುರ ತಾಲೊಕು ದೇಶ ವಿದೇಶದಲ್ಲಿ ಹೆಸರುವಾಸಿಯಾಗಿದೆ, ಆದರೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಲಘು ಉಪಹಾರಗಳಿಗೆ ನಿಮ್ತ ಹೋಟೆಲ್ಗಳಿಗೆ ಭೇಟಿ ಕೊಟ್ಟಾಗ ನಿಮ್ಮ ಅಕ್ಕ ಪಕ್ಕದ ಪರಿಸರವನ್ನು ಶುದ್ಧತೆಯಿಂದ ಕಾಪಾಡಿಕೊಳ್ಳಬೇಕು ಅಲ್ಲದೆ ನಿಮ್ಮ ಹೋಟೆಲ್ಗಳಲ್ಲಿ ಕೆಲಸ ನಿರ್ವಹಿಸುವವರು ಶುದ್ಧವಾದ ಸಮವಸ್ಥವನ್ನು ಧರಿಸಿರಬೇಕು ಮತ್ತು ಅಡಿಗೆ ಸಾಮಗ್ರಿಗಳನ್ನು ಸ್ವಚ್ಛವಾಗಿಟ್ಚುಕೊಂಡು ಅಹಾರವನ್ನು ತಯಾರಿಸಬೇಕು ಅಲ್ಲದೆ ಸಪ್ಲೆಯರ್ ಗಳು ಅವರ ಕೈಗಳಲ್ಲಿ ಉದ್ದನೆಯ ಉಗುರುಗಳನ್ನು ಬಿಡಬಾರದು ಕಾರಣ ವಿದೇಶದಿಂದ ಬರುವ ಪ್ರವಾಸಿಗರು ಅವರಿಗೆ ಯಾವ ಕಾಯಿಲೆಯಿಂದ ಬಳಲುತ್ತಾರೆಂದು ತಿಳಿಯಲು ಸಾಧ್ಯವಾಗುವುದಿಲ್ಲ ಅದನ್ನು ನಿಮ್ಮ ಸಪ್ಲೆಯರ್ಗಳು ಲಘು ಉಪಹಾರ ಮುಗಿಸಿದ ನಂತರ ಅವರು ಬಳಸಲಾದ ತಟ್ಟೆ, ಲೋಟಗಳನ್ನು ಬಿಸಿ ನೀರಿನ ಸಹಾಯದಿಂದ ತೊಳೆದರೆ ಹರಡುವ ರೋಗವನ್ನು ತಡೆಯಬಹುದಾಗಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್ ಪ್ರಶಂಸೆ ತಿ.ನರಸೀಪುರಕ್ಕೆ ಸ್ವಚ್ಛತೆಗೆ ರಾಷ್ಟರುಟ್ರದ ಪ್ರಶಸ್ತಿ
$\bullet$ ದಿಗಂತ ವರದಿ, ತಿ.ನರಸೀಫ್ರ
ರಾಜ್ಯ
ಕಾಶೀಗಿಂತಲೂ ಗುಲಗಂಜಿ ಗಾತ್ರ ತೂಕದ ಪುಣ್ಯ ಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತಿರುವ ಅಧಿಕಾರಿಗಳಾದ ನಾವು ಮತು ಸ್ತಳೀಕರಾದ ನೀವು ಧನ್ಯರು ನಿಮ್ಮ ಸಹಕಾರದಿಂದ ಸ್ವಚ್ಛತೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್ ತಿಳಿಸಿದರು.
ಪುರಸಭಾ ವತಿಯಿಂದ ಕಚೇರಿಯಲ್ಲಿ ಕರೆಯಲಾಗಿದ್ದ ಸ್ವಚ್ಛ ಸರ್ವೇಕ್ಷಣಾ 2020 ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ವಿದೇಶದಲ್ಲಿ ಹೆಸರುವಾಸಿಯಾಗಿರುವ ಸ್ಥಳವೆಂದು ನಾವು ಸುಮೃನಿದ್ದರೆ ಸಾಲದು ಸ್ವಚ್ಛತೆಗೆ ಮತ್ತು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಅವರ ಗಮನ ಸೆಳೆಯುವ ಕಾರ್ಯ ನಾವು ನಿವೆಲ್ಲರು ಸೇರಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಮಾಲೀಕರು ನಿಮ್ಮ ಕಟ್ಟಡಗಳಿಗೆ ಕಡ್ಡಾಯವಾಗಿ ಕಂದಾಯ ಪಾವತಿಯಾಗಿರಬೇಕು ಮತ್ತು ಪರವಾನಗಿ ಪಡೆದಿರಬೇಕು ಇಲ್ಲದಿದ್ದರೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು, ತಾವು ಸೂಕ್ತ ಸಲಹೆಗಳೆನಾದರೂ ಪಡೆಯಬೇಕಾದರೆ ನಮ್ಮ ಕಛೇರಿಗೆ ಬಂದು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆಯಬೇಕು ನಾವು ನೀವು ಒಂದು ಮುಖದ ಎರಡು ನಾಣ್ಯಗಳಿದ್ದಂತೆ ನೀವು ಸಹಕರಿಸಿದರೆ ಪುರಸಭೆಯನ್ನು ಮತ್ತಷ್ಟು ಯಶಸ್ವಿಯ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.
ಆರೋಗ್ಯಾಧಿಕಾರಿ ಚೇತನ್ ಮಾತನಾಡಿ, ಹೋಟೆಲ್ ಮಾಲೀಕರಾದ ನೀವು ಪಾತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಲ್ಲದೆ ತಯಾರಿಸುವ ಸಂದರ್ಭದಲ್ಲಿ ಪಾತ್ರೆಯ ಒಳಭಾಗದಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸಲಾಗುತ್ತದೆ. ಇದರಿಂದ ರಾಸಾಯನಿಕ ಕ್ರಿಯೆಗಳು ಬೆರತು ಸಾರ್ವಜನಿಕರು ರೋಗಕ್ಕೆ ತುತ್ತಾಗುತ್ತಾರೆ. ಅಲ್ಲದೆ ತಯಾರಾದ ಆಹಾರವನ್ನು ಪ್ಲಾಸ್ತಿಕ್ ನಿಂದ ಕಟ್ಟಲಾಗುತ್ತದೆ. ಇದನ್ನುಆದಷ್ಟು ಬೇಗ ದೂರವಿರಬೇಕು ಸಾರ್ವಜನಿಕರ ಆರೋಗ್ಯ ನಿಮ್ಮ ಬಳಕೆಯ ಮೇಲೆ ನಿಂತಿದೆ ಎಂದು ಹೇಳಿದರು.
ಸಪ್ಲಯರ್ಗಳು ಉಗುರಿನಿಂದ ಪಾತ್ರೆ ಮತ್ತು ತಿಂಡಿಗಳನ್ನು ತಯಾರಾದ ಸ್ಥಳದಿಂದ ಸಾರ್ವಜನಿಕರಿಗೆ ತರುತ್ತಾರೆ. ಉಗುರಿನಲ್ಲಿ 3 ಲಕ್ಷಕ್ಕೂ ಹೆಚ್ಚು ಕ್ರಿಮಿ ಕೀಟಗಳಿರುತ್ತದೆ ಇದರಿಂದ ರೋಗಗಳು ಉಲ್ಬಣಗೊಳ್ಳುತ್ತದೆ. ತಯಾರಾಗುವ ಆಹಾರ ಪದಾರ್ಥಗಳ ಪಾತ್ರೆ ಚೆನ್ನಾಗಿ ತೊಳೆದು ಆಹಾರ ತಯಾರಿಸಬೇಕು ಸಪ್ಲೇಯರ್ಗಳ ಅವರ ಸಮವಸ್ತ್ರಗಳು ಕೊಳತೆ ನಾರುತ್ತಿರುತ್ತದೆ ಇದನ್ನು ಕಂಡ ಸಾರ್ವಜನಿಕರಿಗೆ ಕಿರಿ-ಕಿರಿಯಾಗದಂತೆ ಸ್ವಚ್ಛ ಸಮವಸ್ತಕ್ಕೆ ಮಾಲೀಕರಾದ ತಾವು ಅವರಿಗೆ ಅರಿವು ಮೂಡಿಸಬೇಕು ಇಲ್ಲವಾದರೆ 256-257ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋಟೆಲ್ಗಳಲ್ಲಿ ಶೌಚಾಲಯವನ್ನು ಕಡ್ಡಾಯವಾಗಿ ಶುಚಿತ್ವದಿಂದ ನೋಡಿಕೊಳ್ಳಬೇಕು ನಿಮ್ಮ ಹೋಟೆಲ್ ಗಳಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಕಾರಣ ಅವರ ಆರೋಗ್ಯವಂತಿಕೆ ಬೇರೆಯವರಿಗೂ ಕೂಡ ಅನುಕೂಲಕರವಾಗಿರುತ್ತದೆ. ನಿಮ್ಮ ಕಟ್ಟಡಗಳಲ್ಲಿ ಸಾರ್ವಜನಿಕರ ಶೌಚಾಲಯವನ್ನು ಶುದ್ಧತೆಯಿಂದ ಕಾಪಾಡಿದರೆ ಬೀಸುವ ಗಾಳಿಗೆ ದುರ್ವಾಸನೆ ಪಸರಿಸಿ ಕಾಯಿಲೆ ಹರಡುವುದು ತಪುತ್ತದೆ ಎಂದರು.
ಪರಿಸರ ಅಭಿಯಂತರರಾದ ಮೈತ್ರಾವತಿ ಮಾತನಾಡಿ, ಹಣಬಲ–ರಾಜಕೀಯ ಬಲದಿಂದ ಪೌರಕಾರ್ಮಿಕರನ್ನು ಒತ್ತಡಕ್ಕೆ ಸಿಲುಕಿಸಿ ಹಿಂದಿನ ಕಲದಲ್ಲಿ ಮಲಹೊರುವ ಪದ್ದತಿಯನ್ನು ಮಾಡತ್ತಿದ್ದರು. ಆದರೆ ಕಾಲ ಬದಲಾಗಿದೆ ಕಾನೂನು ಸುವ್ಯವಸ್ಥೆಯಲ್ಲಿ ಪೌರಕಾರ್ಮಿಕರಿಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ ಇದನ್ನು ತಾವು ತಿಳಿದು ಮಲಹೊರವ ಪದ್ಧತಿಯನ್ನು ಹೋಟೆಲ್ ಮಾಲೀಕರಾದ ತಾವು ಕಾನೂನು ಉಲ್ಲಂಘಿಸಿದರೆ 2013ರ ಅಡಿಯಲ್ಲಿ ಮಲಹೊರುವ ಪದ್ಧತಿ ನಿಷೇಧಗೊಂಡಿದ್ದು(ಮ್ಯೂ ನೂವಲ್ ಸ್ತ್ಯಾವೆಂಜರ್ ಹ್ಯಾಕ್)ಕಾನೂನು ರೀತಿಯಲ್ಲಿ ದಂಡ, ಜೈಲುಶಿಕ್ಷ ವಿಧಿಸಲಾಗುವುದು ಪೌರಕಾರ್ಮಿಕರನ್ನು ಮಾಲೀಕರಾದ ತಾವು ಗೌರದಿಂದ ನಡೆಸಿಕೊಳ್ಳಬೇಕು ಮತ್ತು ನಿಮ್ಮ ಶೌಚಾಲಯದಲ್ಲಿ ಭರ್ತಿಯನ್ನು ಕಾಲಿ ಮಾಡಬೇಕಾದರೆ ನಮಲ್ಲಿ ಭರ್ತಿಯನ್ನು ಜೆಟ್ ಮಿಷನ್ ಲಭ್ಯವಿದೆ ಅದನ್ನು ತಾವು ಬಂದು ಲಿಖಿತ ರೂಪದಲ್ಲಿ ಅಥವಾ ಕರೆಯನ್ನು ಮಾಡಿದರೆ ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಸಭೆಯಲ್ಲಿ ಹೋಟೆಲ್ ಮಾಲೀಕರು ಪುರಸಭಾ ಅಧಿಕಾರಿಗಳು ಹಾಜರಿದ್ದರು.
| ಕಸಾಯಿಖಾನೆಗೆ ಸಾಗಿಸುತ್ತಿದ್ದ್ದ 34 ರಾಸುಗಳ ರಕ್ಷಣೆ, ಇಬ್ಬರ ಬಂಧನಎಮ್ಮೆಗಳ ರಕ್ಷಣೆ: ಇಬ್ಬರ ಸೆರೆ | |||
|---|---|---|---|
ಹುಣಸೂರು: ಎರಡು ಟಾಟಾ ಏಸ್ ವಾಹನಗಳಲ್ಲಿ ಆಕ್ರಮವಾಗಿ ಕಸಾಯಿಖಾನೆಗೆ ಎಮ್ಜೆಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಾಹನದಲ್ಲಿದ್ದ ಎಮ್ಬೆಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ಅಜಾದ್ನಗರದ ನಿವಾಸಿ ಸಾಬಾಸ್ ಬಿನ್ ಬಶೀರ್ ಆಹ್ಜದ್, ಚೌಡಿಕಟ್ಟೆಯ ಚರಣ್ ಬಿನ್ ಬಸವರಾಜು ಬಂಧಿತ ಇಬ್ಬರು ಆರೋಪಿಗಳಾದರೆ ರತ್ನಪುರಿಯ ಬಾಬು, ಅಬ್ಬಾಸ್, ಆಲ್ತಾಪ್, ಆಜಾದ್ನಗರದ ಮುನೀರ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾಗಿದ್ದು ತಲೆಮರಿಸಿಕೊಂಡಿದ್ದಾರೆ.
ಕೆ.ಆರ್.ನಗರದಿಂದ ಹುಣಸೂರಿನ ಕಸಾಯಿಖಾನೆಗೆ ಸಾಗಿಸಲೆಂದು ಎರಡು ಏಸ್ ವಾಹನಗಳಲ್ಲಿ ಎಮ್ಜೆಗಳನ್ನು ತುಂಬಿಕೊಂಡು ನಗರದ ತಾಲೂಕು ಕಚೇರಿ ಬಳಿ ಬರುತ್ತಿರುವಾಗ ಗಸ್ತಿನಲ್ಲಿದ್ದ ನಗರ ಠಾಣೆಯ ಪಿಎಸ್ಐ ಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿ ಮಹೇಶ್ ನೇತೃತ್ತದ ತಂಡ ವಾಹನಗಳನ್ನು ತಡದು ಪರಿಶೀಲನೆ ಸಿದ ಮೈಸೂರಿನ ಸಿಸಿಬಿ ಪೊಲೀಸರು, 34 ನಡೆಸಿದ್ದಾಗ ಆರೋಪಿಗಳು ಕೆ.ಆರ್.ನಗರದಿಂದ ಹುಣಸೂರಿನ ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಕಡೆಯಿಂದ ಮೈಸೂರಿನ ಕಸಾಯಿಖಾನೆಗೆ ಕಸಾಯಿಖಾನೆಗೆ ಮಾರಾಟ ಮಾಡಲು ಎಮ್ಜೆಗಳನ್ನು ಮೈಸೂರಿನ ಶುಭೋದಿನಿ ಕನ್ನೆನ್ಷನ್ ಹಾಲ್ ತರುತ್ತಿರುವುದಾಗಿ ಒಪ್ಪಿಕೊಂಡ ಹಿನ್ನಲೆಯಲ್ಲಿ ಆರೋಪಿಗಳನ್ನು ಬಳಿಯ ಹೆಬ್ಬಾಳು ರಿಂಗ್ಡ್ ರಸ್ತೆಯಲ್ಲಿ ಪಿಕಪ್ ವಾಹನವನ್ನು ವಶಪಡಿಸಿಕೊಂಡು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೂಪಿಸಿದ್ದಾರೆ. ನಡೆದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದ್ದು. ಘಟನೆಯಲ್ಲಿ ರಕ್ಷಿಸಲಾದ ಎಮ್ಮೆಗಳನ್ನು ಮಹಮದ್ ಸೇಠ್ ಬ್ಲಾಕ್ ನಿವಾಸಿ ಫಾರೂಕ್ ಮೈಸೂರಿನ ಪಿಂಜರ್ಪೊಲ್ಗೆ ಹಸ್ತಾಂತರಿಸಲಾಗಿದೆ.

ಮೈಸೂರು: ಜಾನುವಾರುಗಳನ್ನು ಕಸಾ
ಮೈಸೂರಿನ ಲಷ್ಕರ್ ಮೊಹಲ್ಲಾ, ಕರುಗಳನ್ನು ಪಿಂಜರಾ ಪೋಲ್ ಸೊಸೈಟಿಗೆ (30) ಹಾಗೂ ಮೈಸೂರು ತಾಲೂಕಿನ ಹೆಬ್ಬಾಳುರಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಮನಕೆರೆ ಹುಂಡಿಯ ಅಮೃತ ಬಡಾವಣೆ ನಿವಾಸಿ ಮೌಸಿನ್ (35) ಬಂಧಿತರು. ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ
ಜಾನುವಾರುಗಳನ್ನು ಸಾಗಿಸುತ್ತಿದ್ದ ಬೊಲೆರೋ ಸಿಸಿಬಿ ಪೊಲೀಸರು ರಕ್ಷಿಸಿದ 34 ದನ, ಹಾಗೂ ಬಂಧಿಸಿದ ಆರೋಪಿಗಳಿಬ್ಬರನ್ನು
ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ
ಹಾಸನ: ಅನಾರೋಗ್ಯದಿಂದ ಜಮ್ಜು–ಕಾಶ್ಮೀರದಲ್ಲಿ ಮೃತನಾದ ತಾಲೂಕಿನ ದುದ ಗಾ,ಮದ ಯೋಧ ದೇವರಾಜು ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನದ ವೇಳೆ ಸ್ವಗ್ರಾಮ ದುದ್ದದಲ್ಲಿ ಅಪಾರ ಜನಸ್ತೋಮದ ನಡುವೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಕಳೆದ ಐದಾರು ವರ್ಷದ ಹಿಂದೆ ಭಾರತೀಯ ಸೇನೆಯ ಸೇವೆಗೆ ಆಯ್ತೆಗೊಂಡಿದ್ದ ಯೋಧ ದೇವರಾಜು ಕಳೆದ ಎರಡು ತಿಂಗಳನಿಂದ ಹೃದಯ

ಸಂಬಂಧಿ ಕಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದ ನರಳುತ್ತಿದ್ದರು. ಇತ್ತೀಚೆಗೆ ಅವರನ್ನು ಪರೀಕ್ಷಿಸಿದವೈದ್ಯರು ಶೀಘ್ರವೇ ಚೇತರಿಸಿಕೊಳ್ಳುವ ಭರವಸೆ ನೀಡಿದ್ದರಾದರೂ ಚಿಕಿತ್ತೆ ಫಲಿಸದೇ ಕರ್ತವ್ಯದಲ್ಲಿರುವಾಗಲೇ ಯೋಧ ದೇವರಾಜು ಮಂಗಳವಾರ ಕೊನೆಯುಸಿರೆಳೆದಿದ್ದರು.
ಗುರುವಾರ ಮಧ್ಯಾಹ್ನದ ವೇಳೆಗೆ ಸೇನಾ ವಾಹನ ಗಳಲ್ಲಿ ಬೆಂಗಳೂರು ಮೂಲಕ ಹಾಸನಕ್ಕೆ ಯೋಧ ದೇವರಾಜು ಪಾರ್ಥಿವ ಶರೀರ ತರಲಾಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಸಂಬಂಧಿಗಳ ಆಕ್ರಂಧನ ಮುಗಿಲು ಮುಟ್ಟಿತು. ದೇಶ ಸೇವೆಗೈದು ಮೃತನಾದ
ಯೋಧನಿಗೆ ಗ್ರಾಮಸ್ಥರು ಇದೇ ವೇಳೆ ಜಯಘೋಷ ಮೊಳಗಿಸಿದರು. ಮಧ್ಯಾಹ್ನದ ವೇಳೆ ಮೃತ ಯೋಧನ ಜಮೀನಿನಲ್ಲಿಯೇ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಸಂಸ್ಕಾರ ನೆರವೇರಿಸ ಲಾಯಿತು. ಮೃತ ಯೋಧನ ಅಣ್ಣ ಚಿತೆಗೆ ಅಗ್ನಿ ಸರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ ನೆರವೇರಿಸಿದರು. ನಾಗುರದಲ್ಲಿ ತರಬೇತಿ ಪಡೆದ ದೇವರಾಜು ನಂತರ ಜಮ್ಜು ಕಾಶೀರದ ಲೇಹ್-ಲಡಾಖ್ ನಲ್ಲಿ ಕರ್ತವ್ಯ ಆರಂಭಿಸಿದ್ದರು.

ಸರ್ಜಾಮರ ಮುಖ್ಯರಸ್ತೆ, ಬೆಂಗಳೂರು- 560103 ಇಲ್ಲಿಂದ ಪಡೆಯಬಹುದಾಗಿದೆ. ಸಭೆಗೆ ಹಾಜರಾಗಲು ಮತ್ತು ಮತದಾನ ಮಾಡಲು ಅರ್ಹ ವ್ಯಕ್ತಿಗಳು ಸ್ವತಃ ಅಥವಾ ಪ್ರಾಕ್ಷಿ ವಿಧಾನದ ಮೂಲಕ ಮತ ಚಲಾಯಿಸಬಹುದಾಗಿದೆ. ಎಲ್ಲ ಪ್ರಾಕ್ಸಿಗಳನ್ನು ನಿಗದಿತ ನಮೂನೆಗಳಲ್ಲಿ ನೋಂದಾಯಿತ ಕಚೇರಿಯಲ್ಲಿ ನೋಂದಾಯಿತ ಕಚೇರಿ, 3/3/2, ಬೆಳ್ಳಂದೂರು ಗೇಟ್, ಸರ್ಜಾಮರ ಮುಖ್ಯರಸ್ತೆ, ಬೆಂಗಳೂರು– 560103 ಇಲ್ಲಿಗೆ ಮೇಲೆ ಹೇಳಿದ ಸಭೆಗೆ ಮುನ್ನ ತಲುಪಿಸಬೇಕಾಗುತ್ತದೆ.
ಪ್ರಾಕ್ತಿ ಅರ್ಜಿ ನಮೂನೆಗಳನ್ನು ಅರ್ಜಿದಾರ ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಪಡೆಯಬಹುದು.
ನ್ನಾಯಮಂಡಳಿಯು ಪ್ರೊವೆಂಕಟ ರಾವ್, ಮಾಜಿ ಸ್ವತಂತ್ರ ನಿರ್ದೇಶಕರು, ಭಾರತ್ ಎಲೆಕ್ರಾನಿಕ್ಸ್ ಲಿಮಿಟೆಡ್ ಅವರನ್ನು ಈ ಮೇಲೆ ಹೇಳಿದ ಸಭೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅರ್ಜಿದಾರ ಕಂಪನಿಯ ಈಕ್ವಿಟಿ ಷೇರುದಾರರು, ಭದ್ರತಾ ಸಾಲಗಾರರು (ಡಿಬೆಂಚರ್ ಹೊಂದಿರುವವರು ಸೇರಿದಂತೆ) ಮತ್ತು ಭದ್ರತೆ ಹೊಂದಿಲ್ಲದ ಸಾಲಗಾರರ ಸಭೆಯು ಮೇಲೆ ಉಲ್ಲೇಖಿಸಿದ ವ್ಯವಸ್ಥೆಗಳನ್ನು, ಸಭೆ ಒಪ್ಪಿಕೊಂಡಲ್ಲಿ ಅದು ನ್ಯಾಯಮಂಡಳಿಯ ಅನುಮೋದನೆಗೆ ಅನುಗುಣವಾಗಿರುತ್ತದೆ.
ನ್ಯಾಯಮಂಡಳಿಯ ನಿರ್ದೇಶನದಂತೆ, ಮಂಜುಳಾ ಬಿ.ಎಸ್. ಕಾಸ್ಟ್ ಅಕೌಂಟೆಂಟ್ ಇವರನ್ನು ಸಭೆಯ ಪರಿಶೀಲನಾ ವ್ಯಕ್ತಿಯನ್ನಾಗಿ ನೇಮಕ ಮಾಡಿದೆ. ಮೇಲೆ ಉಲ್ಲೇಖಿಸಿದ ವ್ಯವಸ್ಥೆಗಳನ್ನು ಸಭೆ ಅನುಮೋದಿಸಿದ್ದಲ್ಲಿ ಈ ಸಭೆಯ ನಿರ್ಧಾರಗಳು ನ್ಯಾಯಮಂಡಳಿಯ ಅನುಮೋದನೆಗೆ ಅನುಗುಣವಾಗಿರುತ್ತದೆ.
ಈ ಮೂಲಕ ಗಮನಕ್ಕೆ ತರುವುದೇನೆಂದರೆ, ಅರ್ಜಿದಾರ ಕಂಪನಿಯ ಈಕ್ಕಿಟಿ ಷೇರುದಾರರು (ಇದರಲ್ಲಿ ಭಾರತದ ಸೆಕ್ಕುರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ ಸುತ್ತೋಲೆ) ಸಿಎಫ್ಡಿ/ಡಿಐಎಲ್3/ಸಿಐಆರ್/2017/21 ದಿನಾಂಕ 10ನೇ ಮಾರ್ಚ್ 2017ರಂದು ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದ ಅರ್ಜಿದಾರ ಕಂಪನಿಯ ಸಾರ್ವಜನಿಕ ಷೇರುದಾರರು ಕೂಡಾ ಸೇರುತ್ತಾರೆ). ಅವುಗಳೆಂದರೆ:
-
- ಅರ್ಜಿದಾರ ಕಂಪನಿಯು ಅಂಚೆ ಮತದಾನ ವ್ಯವಸ್ಥೆಯನ್ನು ಮತ್ತು ಇ–ಮತದಾನ ವ್ಯವಸ್ಥೆಯನ್ನು ಒದಗಿಸಿದ್ದು, ಈ ಮೂಲಕ ಷೇರುದಾರರು ಈ ಯೋಜನೆಯನ್ನು ಪರಿಶೀಲಿಸಿ ಅನುಮೋದಿಸಬೇಕಾಗುತ್ತದೆ. ಅರ್ಜಿದಾರ ಕಂಪನಿಯು ಮತದಾನ ವ್ಯವಸ್ಥೆಯ ಸೌಲಭ್ಯವನ್ನು ಸಭೆ ನಡೆಯುವ ಸಭಾಂಗಣದಲ್ಲಿ ಕಲ್ಪಿಸಿದೆ. ಅರ್ಜಿದಾರ ಕಂಪನಿಯು ನ್ನಾಷನಲ್ ಸೆಕ್ಕುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಅನ್ನು ಇ–ವೋಟಿಂಗ್ ಸೇವೆಗಳಿಗಾಗಿ ನಿಯೋಜಿಸಿಕೊಂಡಿದೆ.
-
- ಕಂಪನಿಗಳ ಕಾಯ್ದೆ-2013ರ ಸೆಕ್ಷನ್ 230-232ಕ್ಕೆ ಅನುಗುಣವಾಗಿ, ಯೋಜನೆಯನ್ನು ಅರ್ಜಿದಾರರ ಕಂಪನಿಯ ನಾಲ್ವನೇ ಮೂರರಷ್ಟು ಷೇರುಗಳನ್ನು ಪ್ರತಿನಿಧಿಸುವ ಷೇರುದಾರರು ಅನುಮೋದಿಸಿದಲ್ಲಿ ಮಾತ್ರ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ. ಈ ವ್ಯಕ್ತಿಗಳು ವೈಯಕ್ತಿಕವಾಗಿ
ಕಳುಹಿಸಿದ ನೋಟಿಸ್ ಎಂದೂ ಪರಿಗಣಿಸಲಾಗುತ್ತದೆ.
-
- ಅಂಚೆ ಮತಪತ್ರ ಸಹಿತ ನೋಟಿಸ್ ಮತ್ತು ಇ–ಮತದಾನ ಸೂಚನೆಗಳು ಅರ್ಜಿದಾರ ಕಂಪನಿಯ ವೆಬ್ಸೈಟ್ www.quesscorp.com ಮತ್ತು ಎನ್ಎಸ್ಡಿಎಲ್ ವೆಬ್ಸ್ಟೆಟ್ https://evoting.nsdl.co.inನಲ್ಲೂ ಲಭ್ಯ
-
- ಮಂಜುಳಾ ಬಿ.ಎಸ್. ವೆಚ್ಚ ಲೆಕ್ಕಪತ್ರದಾರರು ಇವರನ್ನು ಸಭೆಯ ಪರಿಶೀಲನಾ ವ್ಯಕ್ತಿಯನ್ನಾಗಿ ನೇಮಕ ಮಾಡಲಾಗಿದ್ದು, ಇವರು ಅಂಚೆ ಮತದಾನ ಮತ್ತು ಇ–ಮತದಾನ ಪಕ್ಷಿಯೆಯ ಹಾಗೂ ಮತದಾನ ಪ್ರಕ್ರಿಯೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸುವರು.
-
- ಒಂದು ವೇಳೆ ಅರ್ಜಿದಾರ ಕಂಪನಿಯ ಭದ್ರತಾ ಸಾಲಗಾರರ (ಡಿಬೆಂಚರ್ ಹೊಂದಿರುವವರೂ ಸೇರಿದಂತೆ) ಮತ್ತು ಭದ್ರತೆ ಹೊಂದಿರದ ಸಾಲಗಾರರ ಸಭೆಯಲ್ಲಿ ಸಭೆ ನಡೆಯುವ ಸಭಾಂಗಣದಲ್ಲಿ ಮತಪತ್ರದ ಮೂಲಕ ಮತವನ್ನು ನಡೆಸಬೇಕು. ಮಂಜುಳಾ ಬಿ.ಎಸ್ ವೆಚ್ಚ ಲೆಕ್ಕಪತ್ರದಾರರು ಇವರನ್ನು ಸಭೆಯ ಪರಿಶೀಲನಾ ವ್ಯಕ್ತಿಯನ್ನಾಗಿ ನೇಮಕ ಮಾಡಲಾಗಿದೆ. 2019ರ ಮೇ 17ಕ್ಕೆ ಇದ್ದಂತೆ ಭದ್ರತಾ ಸಾಲಗಾರರ (ಡಿಬೆಂಚರ್ ಹೊಂದಿರುವವರೂ ಸೇರಿದಂತೆ) ಮತು ಭದ್ರತೆ ಹೊಂದಿರದ ಸಾಲಗಾರರು ಈ ಸಭೆಯಲ್ಲಿ ಮತ ಚಲಾಯಿಸುವ ಹಕು, ಹೊಂದಿರುತ್ತಾರೆ.
ಇಷ್ಟಲ್ಲದೆ ಗಮನಕ್ಕೆ ತರುವ ಮತ್ತೊಂದು ಅಂಶವೆಂದರೆ, ಕಂಪನಿಗಳ ಕಾಯ್ದೆ 2013ರ (1) ಸೆಕ್ಷನ್ 230 (4) ಮತ್ತು ಸೆಕ್ಷನ್ 108 ಮತ್ತು 110, (2). ಕಂಪನಿಗಳ ಕಾಯ್ದೆ-2013ರ ಅನ್ವಯವಾಗುವ ಇತರ ಅಂಶಗಳು ಹಾಗೂ ಕಂಪನಿಗಳ (ರಾಜಿ, ವ್ಯವಸ್ಥೆಗಳು ಮತ್ತು ಕ್ರೋಢೀಕರಣ) ನಿಯಮಾವಳಿ-2016ರ ನಿಯಮಾವಳಿ 6(3)(11), (3). ಕಂಪನಿಗಳ (ವ್ಯವಸ್ಥಾಪನೆ ಮತ್ತು ಆಡಳಿತ) ನಿಯಮಾವಳಿ-2014ರ ನಿಯಮ 22 ಮತ್ತು 20, (4) ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಬಿಂಗ್ ಬದ್ಧತೆ ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆ) ನಿಬಂಧನೆಗಳು–2015ರ ನಿಬಂಧನೆ 44, (5) ಇದರಲ್ಲಿ ಭಾರತದ ಸೆಕ್ಯುರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ ಸುತ್ತೋಲೆ) ಸಿಎಫ್ಡಿ/ಡಿಐಎಲ್3/ಸಿಐಆರ್/2017/21 ದಿನಾಂಕ 10ನೇ ಮಾರ್ಚ್ 2017ರಂದು ಹೊರಡಿಸಿದ ಸುತ್ತೋಲೆಯಂತೆ ಅರ್ಜಿದಾರ ಕಂಪನಿಯು ಅಂಚೆ ಮತದಾನ ಮತ್ತು ಇ–ಮತದಾನಕ್ಕೆ ಸೌಲಭ್ಯವನ್ನು ಕಲ್ಪಿಸುವ ಮೂಲಕ ಷೇರುದಾರರು ಈ ಯೋಜನೆಯನ್ನು ಪರಿಗಣಿಸಿ, ಮೇಲ್ಕಂಡ ನಿರ್ಣಯಕ್ಕೆ ಅನುಮೋದನೆ ನೀಡಲು ಅನುವು ಮಾಡಿಕೊಟ್ಟಿದೆ. ಇದರಂತೆ ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿದಾರ ಕಂಪನಿಯ ಷೇರುದಾರರ ಮತದಾನವು (1) ಅಂಚೆ ಮತ ಅಥವಾ ಇ-ಮತದಾನ (2) 2019ರ ಆಗಸ್ಟ್ 20ರಂದು ಸಭೆ ನಡೆಯುವ ಸಭಾಂಗಣದಲ್ಲಿ ಮತಪತ್ರ ಅಥವಾ ಕಾಗದ ಮತದಾನದ ಮೂಲಕ ನಡೆಯುತ್ತದೆ.
ಮೇಲೆ ಹೇಳಿದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದಲ್ಲಿ, ಅದು ಎನ್ಸ್ಎಲ್ಟಿ ಅನುಮೋದನೆಗೆ ಅನುಸಾರವಾಗಿರುತ್ತದೆ.
ಕ್ಷೆಸ್ ಕಾರ್ಮೊರೇಷನ್ ಲಿಮಿಟೆಡ್ ಪರವಾಗಿ ಸಹಿ ಕುಂದನ್ ಕೆ.ಲಾಲ್ ಉಪಾಧ್ಯಕ್ಷರು– ಕಾನೂನು ಮತ್ತು ಕಂಪನಿ ಸೆಕ್ರೆಟರಿ
ದಿನಾಂಕ: ಜುಲೈ 18, 2019. ಸ್ಥಳ: ಬೆಂಗಳೂರು.